ಸಕಲೇಶಪುರ: ಉಮಾಶಂಕರ್ ಸಮುದಾಯ ಭವನದಲ್ಲಿ ಸಂಗೀತ ಪ್ರತಿಭಾ ಕಾರಂಜಿ
Mon, 01 Feb 2010 22:41:00
Office Staff
S.O. News Service
ಸಕಲೇಶಪುರ, ಫೆಬ್ರವರಿ 1: ರೋಟರಿ ಸಂಸ್ಥೆ ಮತ್ತು ಮಲೆನಾಡು ಮಹಾಚೇತನ ಕಲಾ ಸಂಸ್ಥೆ ಆಶ್ರಯದಲ್ಲಿ ಸಂಗೀತ ಪ್ರತಿಭಾ ಕಾರಂಜಿ ಹಾಗೂ ನಟ ವಿಷ್ಣುವರ್ಧನ್,ಕೆ.ಎಸ್.ಅಶ್ವಥ್ ಮತ್ತು ಗಾಯಕ ಸಿ.ಅಶ್ವಥ್ರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಬಾನುವಾರ ಪಟ್ಟಣದ ಉಮಾಶಂಕರ್ ಸಮುದಾಯ ಭವನದಲ್ಲಿ ನಡೆಯಿತು.